ಭಾನುವಾರ, ಏಪ್ರಿಲ್ 21, 2013

ಬೆಂಗಳೂರು ಸ್ಪೋಟದ ಸುತ್ತ



ಎಚ್ ವಿಶ್ವನಾಥ ಎಂದರೆ 
ಗುರುತು ಹಿಡಿವುದು ಕಷ್ಟ;
ಅದೇ ಹುಚ್ಚು ವಿಶ್ವನಾಥ 
ಅಂದ್ರೆ! ಥಟ್ಟನೆ ಒಹ್;
ಅವ್ನಾ ಅಂತಾರೆ - ಜನ. 

ಎಲ್ಲಿದ್ದನೋ ಇಷ್ಟು ದಿನ?
ಇವತ್ತು ಮತ್ತೆ ಬಂದಿದ್ದಾನೆ. 
ಸುಮ್ಮನಿರಲಾರದೆ
ಇರುವೆ ಬಿಟ್ಟುಕೊಂಡಿದ್ದಾನೆ

ಸ್ಪೋಟದ ಹಿಂದೆ
ಸಂಘದ ಕೈವಾಡ
ಇದೆ ಎಂದು ಹೇಳಿದವನು
ಹುಚ್ಚನಲ್ಲದೆ ಮತ್ತಿನ್ನೇನು?




- ಗುರುಪ್ರಸಾದ ಹೆಗಡೆ (G.V.HEGDE/'ಜೀವಿ')


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ