ಬುಧವಾರ, ನವೆಂಬರ್ 25, 2015


ಬಹಳ ಹಿಂದೆ...  
ಪ್ರೇಮಿಯೊಬ್ಬ 
ನನ್ನದು ಅನ್ನಿಸೋ 
ಬದುಕು ಬೇಕು,
ಇಬ್ರೇ ಇರೋಣ,
ಎಂಬ ಹಠಕ್ಕೆ ಬಿದ್ದಿದ್ದ,
ಆದ್ರೆ ಹಾಗಾಗಲಿಲ್ಲ.

ಪ್ರೀತಿ ಸಿಗಲಿಲ್ಲ,
ಬೇರೆಯವರಿಗಾಗಿ ಬದುಕಿದ,
ಗೌರವ ಸಿಗ್ತು,
ತಿಳಿಹೇಳುವ ಪಣತೊಟ್ಟ,
ತನ್ನ ಹಠ ಬಿಟ್ಟ,
ಇವತ್ತು ಅವನು 
"ತತ್ವಜ್ಞಾನಿ"

  - 'ಜೀವಿ'  
©  (ಗುರುಪ್ರಸಾದ ಹೆಗಡೆ)